×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹಣ್ಣು ನೀಡಿದ ಯುವಕನಿಗೆ ಆನೆ ಮಾಡಿದ್ದೇನು? ಶಾಕಿಂಗ್!
ಭಾನುವಾರ, 17 ಫೆಬ್ರವರಿ 2019 (12:07 IST)
ಆ ಯುವಕ ಆನೆಗೆ ಬಾಳೆಹಣ್ಣನ್ನು ನೀಡಿದೆ. ಆದರೆ ಹಣ್ಣು ತಿನ್ನಬೇಕಿದ್ದ ಆನೆ ಆ ಯುವಕನ ತಲೆಗೆ ಬಾಯಿ ಹಾಕಿ ಬಿಸಾಡಿದೆ.
ಪ್ರಭಾಸ್
ಸರ್ಕಸ್
ಕಂಪನಿ
ಸಾಕಿರುವ
ಮದವೇರಿದ್ದ
ಆನೆಗೆ
ತಿನ್ನಲು
ಬಾಳೆಹಣ್ಣು
ನೀಡಿದ
ಯುವಕನ
ತಲೆಯನ್ನೆ
ಜಗಿದು
ಸೊಂಡಿಲಿನಿಂದ
ಎಸೆದ
ಪರಿಣಾಮ
ಆತ
ಗಂಭೀರವಾಗಿ
ಗಾಯಗೊಂಡಿದ್ದಾನೆ. ಈ
ಘಟನೆ ತುಮಕೂರು
ತಾಲ್ಲೂಕಿನ
ಕೋರಾ
ಗ್ರಾಮದ
ಆಂಜನೇಯಸ್ವಾಮಿ
ದೇವಾಲಯದ
ಬಳಿ
ನಡೆದಿದೆ
.
ಪ್ರತಾಪ್
(20)
ಎಂಬಾತನೇ
ತೀವ್ರವಾಗಿ
ಗಾಯಗೊಂಡಿರುವ
ಯುವಕ
.
ಕೋರಾ
ಆಂಜನೇಯಸ್ವಾಮಿ
ದೇವಾಲಯದ
ಬಳಿ
ಪ್ರಭಾಸ್
ಸರ್ಕಸ್
ನವರು
ಸಾಕಿದ್ದ
ಆನೆಗೆ
ಮದವೇರಿದ್ದು
ಈ
ಆನೆಗೆ
ಯುವಕ
ಪ್ರತಾಪ್
ತಿನ್ನಲು
ಬಾಳೆಹಣ್ಣು
ನೀಡಿದ್ದಾನೆ
.
ಮದ
ತುಂಬಿದ್ದ
ಈ
ಸಾಕಾನೆ
ಸೊಂಡಿಲಿನಿಂದ
ಬಾಳೆಹಣ್ಣಿನೊಂದಿಗೆ
ಯುವಕನ
ತಲೆಗೂ
ಬಾಯಿ
ಹಾಕಿ
ಜಗಿದಿದೆ
.
ನಂತರ
ಸೊಂಡಿಲಿನಿಂದ
ಯುವಕನನ್ನು
ದೂರಕ್ಕೆ
ಎಸೆದಿದೆ
.
ತಕ್ಷಣ
ಗಂಭೀರ
ಸ್ಥಿತಿಯಲ್ಲಿದ್ದ
ಯುವಕನನ್ನು
ತುಮಕೂರಿನ
ಸಿದ್ದಗಂಗಾ
ಆಸ್ಪತ್ರೆಗೆ
ಕೊಂಡೊಯ್ದು
ಚಿಕಿತ್ಸೆಗಾಗಿ
ದಾಖಲಿಸಲಾಗಿದೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಪಾಕಿಸ್ತಾನ್ ಮುರ್ದಾಬಾದ್ ಎಂದು ಆಕ್ರೋಶ
ಯುವಕನ ಜತೆ ಅನುಷ್ಕಾ ಶೆಟ್ಟಿ ಬೀಚ್ ನಲ್ಲಿರುವ ಫೋಟೋ ವೈರಲ್! ಯಾರಿವನು?!
ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಪಾರ್ಕ್ಗಳಲ್ಲಿ ಸರಸವಾಡುವ ಯುವಕ-ಯುವತಿಯರೇ ಎಚ್ಚರ
ಲಾಡ್ಜ್ ಗೆ ಕರೆಸಿಕೊಂಡು ಪ್ರೇಯಸಿಯನ್ನು ಕೂಡಿಹಾಕಿ ಅತ್ಯಾಚಾರ ಎಸಗಿದ ಯುವಕ
ಪಡ್ಡೆಹುಡುಗ-ಹುಡುಗಿಯರ ಅಡ್ಡಾದಿಡ್ಡಿ ಬೈಕ್ ಸವಾರಿ - ಲಗಾಮು ಯಾವಾಗ?
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳು ನಡುವೆ ಬೆಂಕಿ ಹೊತ್ತಿಸಲು ಪಾಕ್ನಿಂದ ಪ್ರಯತ್ನ: ಅಸಾದುದ್ದೀನ್ ಓವೈಸಿ
ತಕ್ಷಣದ ಕದನ ವಿರಾಮಕ್ಕೆ ಭಾರತ, ಪಾಕಿಸ್ತಾನ ಒಪ್ಪಿಗೆ: ಮಹತ್ವದ ಪೋಸ್ಟ್ ಹಂಚಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ
ಟಿವಿ ಕಾರ್ಯಕ್ರಮಗಳಲ್ಲಿ ಸೈರನ್ ಮೊಳಗಿಸದಂತೆ ಕೇಂದ್ರ ಸರ್ಕಾರ ನಿರ್ಬಂಧ
Operation Sindoor: ಬೆಟ್ಟಿಂಗ್ ವೇಳೆ ಪಾಕಿಸ್ತಾನ ಪರ ಕೂಗಿದವ ಅರೆಸ್ಟ್, ಆಗಿದ್ದೇನು ಗೊತ್ತಾ
ಆ್ಯಪ್ನಲ್ಲಿ ವೀಕ್ಷಿಸಿ
x