ಹೆಚ್.ವಿಶ್ವನಾಥ್ ರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿದ್ದು ಯಾರು ಗೊತ್ತಾ?

ಶುಕ್ರವಾರ, 15 ನವೆಂಬರ್ 2019 (18:36 IST)
ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಹೆಚ್.ವಿಶ್ವನಾಥ್ ರನ್ನು ಬಿಜೆಪಿಗೆ ಯಾರು ಕರೆ ತಂದರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಮೈತ್ರಿ ಸರಕಾರ ಪತನಗೊಳ್ಳೋಕೆ ನಡೆದ ಕಾರ್ಯತಂತ್ರ ಬಯಲಾಗುತ್ತಿರುವಾಗಲೇ ಅನರ್ಹ ಶಾಸಕರು ತಮ್ಮ ರಾಜೀನಾಮೆ ಕಾರಣವನ್ನು ಬಹಿರಂಗವಾಗಿ ಬಿಚ್ಚಿಡಲು ಶುರು ಮಾಡಿದ್ದಾರೆ.

ವಿ.ಶ್ರೀನಿವಾಸ್ ಪ್ರಸಾದ್ ಅವರಿಂದಾಗಿ ತಾವು ಬಿಜೆಪಿಗೆ ಬರಬೇಕಾಯಿತು. ಹೀಗಂತ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೆಚ್.ವಿಶ್ವನಾಥ ಸ್ಪಷ್ಟಪಡಿಸಿದ್ರು.

ವಿ.ಶ್ರೀನಿವಾಸ್ ಪ್ರಸಾದ್ ಅವರ ಮೂಲಕ ಬಿಜೆಪಿಗೆ ಸಿಎಂ ಯಡಿಯೂರಪ್ಪ ತಮಗೆ ಆಹ್ವಾನ ನೀಡಿದ್ದರು ಎಂದು ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ