ಸಿಎಂ ಯೋಗಿ ಸೈಲೆಂಟ್ : ಮಾಯಾವತಿ ಫುಲ್ ಗರಂ

ಭಾನುವಾರ, 4 ಅಕ್ಟೋಬರ್ 2020 (20:58 IST)
ಹತ್ರಾಸ್ ನಲ್ಲಿ  ಯುವತಿ ಮೇಲೆ ನಡೆದ ಘಟನೆಗೆ ಇಡೀ ದೇಶದಲ್ಲಿ ವ್ಯಾಪಕ ಆಕ್ರೋಶ ಹೆಚ್ಚಾಗುತ್ತಿದೆ.
ಕೇಸ್ ತನಿಖೆಯನ್ನು ಯುಪಿ ಸರಕಾರ ಸಿಬಿಐಗೆ ವಹಿಸಿದೆ.

ಈ ನಡುವೆ ಸಂತ್ರಸ್ತೆಯ ಕುಟುಂಬಕ್ಕೆ ಹತ್ರಾಸ್ ಡಿಸಿ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.

ಡಿಸಿ ಬೆದರಿಕೆ ಹಾಕಿದ್ದರೂ ಯುಪಿ ಸರಕಾರ ಸೈಲೆಂಟ್ ಆಗಿರುವುದಕ್ಕೆ ಬಿಎಸ್ ಪಿ ಅಧ್ಯಕ್ಷೆ ಮಯಾವತಿ ಕಿಡಿಕಾರಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ