ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆನಿರತ ರೈತರಿಗೆ ವಿಪಕ್ಷಗಳು ಸಾಥ್

ಗುರುವಾರ, 4 ಫೆಬ್ರವರಿ 2021 (11:38 IST)
ನವದೆಹಲಿ : ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ  ಧರಣಿ ನಿರತ ರೈತರ ಭೇಟಿಗೆ ವಿಪಕ್ಷಗಳ ನಿಯೋಗ ದೆಹಲಿಗೆ ಆಗಮಿಸಿದೆ  ಎನ್ನಲಾಗಿದೆ.

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಾವಿರಾರು ರೈತರು ದೆಹಲಿಯ ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ರೈತರ ಭೇಟಿ ಮಾಡಲು ಡಿಎಂಕೆ, ಟಿಎಂಸಿ, ಎನ್ ಸಿಪಿ ಅಕಾಲಿದಳ ಸೇರಿದಂತೆ 8 ಪಕ್ಷಗಳ ನಾಯಕರ ನಿಯೋಗ ದೆಹಲಿಗೆ ಆಗಮಿಸಿದೆ. ಆದರೆ ವಿಪಕ್ಷಗಳು ರೈತರ ಭೇಟಿ ಮಾಡದಂತೆ ಪೊಲೀಸರು ತಡೆಯೊಡ್ಡಿದ್ದಾರೆ. ಘಾಜಿಪುರ ಗಡಿಯಲ್ಲಿ ವಿಪಕ್ಷಗಳ ನಿಯೋಗಕ್ಕೆ ತಡೆಯೊಡ್ಡಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ