‘ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಕಂಡರೆ ಭಯ’
‘ನಮ್ಮ ದೇಶ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಮತ್ತು ಜವಹರ್ ಲಾಲ್ ನೆಹರೂ ಅವರ ದೂರದೃಷ್ಟಿಯಿಂದಾಗಿ ಈ ಸ್ಥಾನಕ್ಕೇರಿದೆ. ಇಂದು ರಾಜೀವ್ ಗಾಂಧಿ ಬದುಕಿಲ್ಲ. ಬೋಫೋರ್ಸ್ ಹಗರಣದ ರೂವಾರಿ ಉದ್ಯಮಿಯೂ ಇಲ್ಲ. ಹಾಗಿರುವಾಗ ಕೇಂದ್ರಕ್ಕೆ ಮತ್ತೆ ಆ ಪ್ರಕರಣವನ್ನು ಮರು ವಿಚಾರಣೆ ಮಾಡುವ ತವಕವೇಕೆ?’ ಎಂದು ಪವಾರ್ ಪ್ರಶ್ನಿಸಿದ್ದಾರೆ.