ನುಡಿಸಿರಿ-08 ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಶನಿವಾರ ನಡೆಯುವ ಕಾರ್ಯಕ್ರಮಗಳು ಕೆ.ವಿ.ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ: ಮುಂಜಾನೆ 5 ಗಂಟೆಗೆ ಉದಯರಾಗ ವೈಭವ: ವೆಂಕಟೇಶ್ ಕುಮಾರ್, ಧಾರವಾಡ ಅವರಿಂದ ಹಿಂದೂಸ್ಥಾನಿ ಗಾಯನ 6.30ರಿಂದ ನಾಡೋಜ ಚೆನ್ನವೀರ ಕಣವಿಯವರೊಂದಿಗೆ ಸಂವಾದ.
ರತ್ನಾಕರವರ್ಣಿ ವೇದಿಕೆಯಲ್ಲಿ:
ಬೆಳಿಗ್ಗೆ 8.30ಕ್ಕೆ ಸುರಮಣಿ ಮಹಾಲಕ್ಷ್ಮಿ ಶೆಣೈ, ಕಾರ್ಕಳ ಅವರಿಂದ ಭಾವ ಲಹರಿ.
9.30ಕ್ಕೆ ಕವಿಸಮಯ-ಕವಿನಮನ, ವಾಸುದೇವ ನಾಡಿಗ್ ಅವರಿಂದ.
9.50ಕ್ಕೆ ವಿಚಾರಗೋಷ್ಠಿ-2:
1. ಪ್ರಾಚೀನ ಕನ್ನಡ ಸಾಹಿತ್ಯ-ಪರಂಪರೆ,ಪ್ರಕಾರಗಳು ಮತ್ತು ಮುಖಾಮುಖಿ: ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ.
2. ಆಧುನಿಕ ಸಾಹಿತ್ಯ: ಹೊಸ ಸಂವೇದನಗಳು: ಡಾ.ಅರವಿಂದ ಮಾಲಗತ್ತಿ.