ಬ್ರಹ್ಮೋತ್ಸವದ ಒಂಬತ್ತನೆಯ ದಿನದಂದು ಪಲ್ಲಕ್ಕಿ ಸೇವಾ ಮತ್ತು ಚಕ್ರಾಸನ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ.
ಉಂಜಲಸೇವಾದ ನಂತರ ಶ್ರೀ ವೆಂಕಟರಮಣ ದೇವರನ್ನು ನಾಲ್ಕು ಕುದುರೆಗಳುಳ್ಳ ರಥದಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತದೆ.
ಬ್ರಹ್ಮೋತ್ಸವದ ಎಂಟನೇ ದಿನದಂದು (ಸೆ.22) ರಥೋತ್ಸವ ಕಾರ್ಯಕ್ರಮ ನಡೆಯಲಿದ್ದು, ರಥದಲ್ಲಿ ಸಾಕ್ಷಾತ್ ಶ್ರೀ ವೆಂಕಟರಮಣ ದೇವ...
ಸೆ.21ರಂದು ಸಂಜೆ ಉಂಜಲಸೇವಾದ ನಂತರ ಶ್ರೀ ವೆಂಕಟರಮಣ ದೇವರನ್ನು ಚಂದ್ರಪ್ರಭ ವಾಹನದಲ್ಲಿ ತಿರುಮಲದ ಬಡಾವಣೆಗಳಲ್ಲಿ ಮೆರವಣಿ...
ಬ್ರಹ್ಮೋತ್ಸವದ ಏಳನೇ ದಿನದಂದು ಶ್ರೀ ವೆಂಕಟರಮಣ ಸೂರ್ಯಪ್ರಭ ವಾಹನದಲ್ಲಿ ಸಂಚಾರ ಕಾರ್ಯಕ್ರಮವಿರುತ್ತದೆ.
ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ಉತ್ತಿಷ್ಠೋತ್ತಿಷ...
ಕಮಲಾಕುಚಚೂಚುಕಕುಂಕುಮತೋ ನಿಯತಾರುಣಿತಾತುಲನೀಲತನೋ ಕಮಲಾಯತಲೋಚನ ನೋಕಪತೇ ವಿಜಯೀ ಭವ ವೇಂಕಟ ಶೈಲಪತೇ
ಶ್ರಿಯಃ ಕಾಂತಾಯಾ ಕಲ್ಯಾಣ ನಿಧಯೇ ನಿಧಯೇsರ್ಥಿನಾಮ್ ಶ್ರೀ ವೆಂಕಟೇಶನಿವಾಸಾಯ ಶ್ರೀನಿವಾಸಾಯ ಮಂಗಳಮ್
ಭೂಲೋಕದ ವೈಕುಂಠ ಎಂದೇ ಜನಜನಿತವಾಗಿರುವ ಪರಮ ಪವಿತ್ರ ತಾಣ ತಿರುಮಲ ಬೆಟ್ಟದ ಶ್ರೀ ಶ್ರೀನಿವಾಸನ ಸನ್ನಿಧಿ. ಸಂಕಟ ಬಂದರೆ ವೆ...
ಆರನೇ ದಿನ, ಸೆ.20ರಂದು ಸಂಜೆ ಉಯ್ಯಾಲೆ ಸೇವೆ ನಡೆಯುವುದಿಲ್ಲ. ಅದರ ಬದಲು ವಸಂತೋತ್ಸವವನ್ನು ಆಚರಿಸಲಾಗುತ್ತದೆ.
ತಿರುಪತಿ ಬ್ರಹ್ಮೋತ್ಸವದ ಆರನೇ ದಿನ (ಸೆ.20) ಬೆಳಿಗ್ಗೆ, ವಿಗ್ರಹಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾದ ಹನುಮದ್ ವಾಹನ...
ಸೆ.19ರ ರಾತ್ರಿ, ಉಯ್ಯಾಲೆ ಸೇವೆ ಆದ ಬಳಿಕ, ಪರಿವಾರ ದೇವರುಗಳೊಂದಿಗೆ ವೆಂಕಟೇಶ್ವರನನ್ನು ಗರುಡ ವಾಹನದಲ್ಲಿ ಕುಳ್ಳಿರಿಸಲಾ
ತಿರುಪತಿ ಬ್ರಹ್ಮೋತ್ಸವದ ಐದನೇ ದಿನ, ಅಂದರೆ ಸೆ.19ರಂದು ಬೆಳಿಗ್ಗೆ ಮಹಾವಿಷ್ಣುವಿನ ಮೋಹಿನಿ ಅವತಾರವನ್ನು ನೆನಪಿಸುವ ಮೋಹಿ...
ಸೆ.18ರ ರಾತ್ರಿ, ಉಯ್ಯಾಲೆ ಸೇವೆ ನಡೆದ ಬಳಿಕ, ವಿಗ್ರಹಗಳ ಮೆರವಣಿಗೆಯು ಸರ್ವಭೂಪಾಲ ವಾಹನದಲ್ಲಿ ನಡೆಯುತ್ತದೆ.
ತಿರುಪತಿ ಬ್ರಹ್ಮೋತ್ಸವದ ನಾಲ್ಕನೇ ದಿನ ಬೆಳಿಗ್ಗೆ ಅಂದರೆ ಸೆ.18ರಂದು ದೇವರ ಮೂರ್ತಿಗಳನ್ನು ಕಲ್ಪವೃಕ್ಷ ವಾಹನದಲ್ಲಿ ಕುಳ್...
ಸೆ.17ರ ರಾತ್ರಿ, ಉಯ್ಯಾಲೆ ಸೇವೆ ನೆರವೇರಿಸಲಾಗುತ್ತದೆ. ಆ ಬಳಿಕ ದೇವರ ವಿಗ್ರಹಗಳನ್ನು ಮುತ್ಯಪುಪಂದಿರಿ (ಮುತ್ತಿನ ಛತ್ರ ...
ಬ್ರಹ್ಮೋತ್ಸವದ ಮೂರನೇ ದಿನ, ಸೆ.17ರಂದು ಬೆಳಿಗ್ಗೆ ದೇವರ ವಿಗ್ರಹಗಳನ್ನು ಸಿಂಹವಾಹನದಲ್ಲಿ ಕುಳ್ಳಿರಿಸಿ ಮೆರವಣಿಗೆ ಒಯ್ಯಲ
ರಾತ್ರಿ ದೇವರನ್ನು ಉಯ್ಯಾಲೆ ಮಂಟಪಕ್ಕೆ ಕರೆದೊಯ್ದು ಅಲ್ಲಿ ಉಯ್ಯಾಲೆ ಸೇವೆ (ಉಂಜಲ್ ಸೇವೆ) ನೆರವೇರಿಸಲಾಗುತ್ತದೆ. ಆ ಬಳಿಕ...
ತಿರುಪತಿ ಬ್ರಹ್ಮೋತ್ಸವದಲ್ಲಿ ಸೆ.16ರಂದು ಬೆಳಿಗ್ಗೆ ಚಿನ್ನ ಶೇಷ ವಾಹನದಲ್ಲಿ ಶ್ರೀ ವೆಂಕಟೇಶ್ವರನ ಮೆರವಣಿಗೆ ನಡೆಯುತ್ತದೆ
ಸೆ.15ರಂದು ಸಂಜೆ ಗರುಡಧ್ವಜವನ್ನುತಿರುಮಲೆ ಬೆಟ್ಟದ ಶ್ರೀವಾರಿ ಆಲಯದ ಕೊಡಿ ಮರದ (ಧ್ವಜಸ್ಥಂಭ) ಮೇಲೆ ಏರಿಸುವ ಮೂಲಕ ಧ್ವಜಾ...