ಕಷ್ಟಗಳು ಪರಿಹಾರವಾಗಲು ಹುಣ್ಣಿಮೆಯಂದು ಈ ಧಾನ್ಯದಿಂದ ಹೀಗೆ ಮಾಡಿ

ಬುಧವಾರ, 2 ಸೆಪ್ಟಂಬರ್ 2020 (07:48 IST)
ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಈ ಸಮಸ್ಯೆಗಳು ಬೇಗ ಪರಿಹಾರವಾಗಿ ಲಕ್ಷ್ಮೀ ಕೃಪೆ ದೊರೆಯಲು  ಈ ಧಾನ್ಯದಿಂದ ಹುಣ್ಣಿಮೆಯಂದು ಹೀಗೆ ಮಾಡಿ.

ಹುಣ್ಣಿಮೆಯ ದಿನ ನವಧಾನ್ಯಗಳನ್ನ ತೆಗೆದುಕೊಂಡು ಅವುಗಳಿಂದ ಮೊಳಕೆ ಬರಿಸಬೇಕು. ಬೆಳಿಗ್ಗೆ ದೇವರಿಗೆ ಪೂಜೆ ಮಾಡುವಾಗ ಮೊಳಕೆ ಧಾನ್ಯಗಳನ್ನು ದೇವರ ಮುಂದೆ ಇಟ್ಟು ಇದರಿಂದ ಬಂದಂತಹ ಫಸಲನ್ನು ಹಸುವಿಗೆ ನೀಡುವುದಾಗಿ ಸಂಕಲ್ಪ ಮಾಡಿ ಪೂಜೆ ಮಾಡಬೇಕು. ಬಳಿಕ ಈ ಧಾನ್ಯಗಳನ್ನು ಗಿಡ ಮಾಡಿ ಬೆಳೆಸಿ ಅದರಿಂದ ಫಲಗಳನ್ನು ಹಸುವಿಗೆ ನೀಡಬೇಕು. ಇದರಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ