ಇಷ್ಟಾರ್ಥ ಸಿದ್ಧಿಯಾಗಬೇಕಾದರೆ ಧನುರ್ಮಾಸದಲ್ಲಿ ಏನೇನು ಮಾಡಬೇಕು?
ಈ ಮಾಸದಲ್ಲಿ ಶ್ರೀ ದೇವಿಯ ಪ್ರೀತ್ಯರ್ಥವಾಗಿ ಬೆಳ್ತಿಗೆ ಅನ್ನ, ಹೆಸರು ಬೇಳೆ, ಕೊಬ್ಬರಿ, ತುಪ್ಪ ಸೇರಿಸಿ ಸವಿಯಾದ ಘೃತಾನ್ನ ಮಾಡಿ ದೇವಿಗೆ ನೈವೇದ್ಯ ಸಮರ್ಪಿಸಬೇಕು. ಈ ರೀತಿ ಮಾಡುವುದರಿಂದ ಶ್ರೀ ದೇವಿ ಪ್ರಸನ್ನಳಾಗಿ ನಾವು ಬೇಡಿದ ವರವ ಕರುಣಿಸುವಳು ಎಂಬುದು ನಂಬಿಕೆ.