×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಒಂದೆ ಕುಲ ಒಂದೆ ನೆಲ
ಇಳಯರಾಜ
PTI
ಭಾರತಾಂಬೆಯ ಮಡಿಲ ಮಕ್ಕಳು
ನಮ್ಮದೊಂದೇ ಕುಲವು
ಜಾತಿ ನೀತಿಯ ಭೇವಿವಿಲ್ಲವು
ನಮ್ಮದೊಂದೇ ಜಾತಿಯು
ನಮ್ಮದೊಂದೇ ನೀತಿಯು
ಹಿಂದು ಮುಸ್ಲಿಮ್ ಕ್ರೈಸ್ತ ಸಿಖ್ಖರು
ಜೈನ್ ಬೌದ್ಧರು ಎಲ್ಲಿರೊ
ಒಂದೇ ತಾಯಿಯ ಮಕ್ಕಳು
ನಮ್ಮ ಮಣ್ಣಿನ ಮಕ್ಕಳು
ಒಂದೆ ರಕ್ತವು ಒಂದೆ ಪ್ರಾಣವು
ಒಂದೆ ತನವು ನಮ್ಮದು
ಒಂದೆ ಮನವು ನಮ್ಮದು
ಒಂದೆ ಗಾಳಿ ಒಂದೆ ನೀರು
ಒಂದೆ ಮಣ್ಣು ನಮ್ಮದು
ಒಂದೆ ಧ್ಯೇಯ ಒಂದೇ ತತ್ವ
ಒಂದೆ ಉಸಿರು ನಮ್ಮದು
ಸಾಕು ಘರ್ಷಣೆ ಸತ್ಯ ಘೋಷಣೆ
ಯಿಂದ ನಮಗೆ ಮುಕ್ತಿಯು
ಒಂದೆ ಸುಖವು ನಮ್ಮದು
ಒಂದೆ ನೋವು ನಮ್ಮದು
ಒಂದೆ ಬಲವು ಒಂದೆ ಛಲವು
ಒಂದೆ ಗುರಿಯು ನಮ್ಮದು
ಭಾಷೆ ಧರ್ಮ ಹಲವು ಇದ್ದರು
ಹೃದಯ ಭಾಷೆ ನಮ್ಮದು
ಮನುಜ ಧರ್ಮ ನಮ್ಮದು
ರಾಜ್ಯ ಹಲವು ಇದ್ದರೇನು
ನಾಡು ಒಂದೇ ನಮ್ಮದು
ಬೀಡು ಒಂದೆ ನಮ್ಮದು
ಶ್ರೇಷ್ಠ ಕವಿಗಳ ಧರ್ಮವೀರರ
ಪಡೆದ ನಾಡು ನಮ್ಮದು
ಪುಣ್ಯಭೂಮಿ ನಮ್ಮದು
ದೇಶದೆಳ್ಗೆಗೆ ನಾಡ ಸೇವೆಗೆ
ಹಗಲು ರಾತ್ರಿಯು ದುಡಿಯುವಾ
ಸರ್ವತ್ಯಾಗವ ಮಾಡುವಾ
ಏಕಕಂಠದಿ ಏಕನಾದದಿ ಮೊಳಗುವಾ
ದುಷ್ಟ ಶಕ್ತಿಯ ತುಳಿಯುವಾ
ಸತ್ಯ ಶಾಂತಿಯ ಧರ್ಮನೀತಿಯ
ಐಕ್ಯದಿಂದಲಿ ಬಾಳುವಾ
-
ಡ
ಾ|
ಶ್ರೀಕೃಷ್ಣ ಭಟ್ ಅರ್ತಿಕಜೆ
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಓದಲೇಬೇಕು
ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್
ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ
ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?
ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ತಾಜಾ
ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ
ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ
ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ
ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ
ಸನ್ ಬರ್ನ್ ತಡೆಯಲು ಈ ಯೋಗ ಪೋಸ್ ಟ್ರೈ ಮಾಡಿ
ಆ್ಯಪ್ನಲ್ಲಿ ವೀಕ್ಷಿಸಿ
x