ಸಚಿವ ರಮಾನಾಥ್ ರೈ ವಿರುದ್ಧ ಮಂಗಳೂರು ಕೋರ್ಟ್`ನಲ್ಲಿ ದೂರು ದಾಖಲು
ಮಾಧ್ಯಮಗಳ ಜೊತೆ ಮಾತನಾಡಿರುವ ದೂರುದಾರ ರಹೀಂ ಉಚ್ಚಿಲ್, ನ್ಯಾಯಾಧೀಶರು ನಮ್ಮ ದುರನ್ನ ಆಲಿಸಿದ್ದು, ನಾಳೆಗೆ ವಿಚಾರಣೆ ಮುಂದೂಡಿದ್ದಾರೆ. ಅವಹೇಳನದ ವಿಡಿಯೋವನ್ನ ಕೋರ್ಟ್`ಗೆ ನೀಡಿದ್ದೇನೆ. ಸಚಿವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.