ಕಲಾಪ ನಡೆಯುವ ಸ್ಥಳ ಹಾಗೂ ಸಿದ್ದತೆ ಬಗ್ಗೆ ಸ್ಪೀಕರ್ ಪರಿಶೀಲನೆ

ಭಾನುವಾರ, 2 ಜುಲೈ 2023 (18:35 IST)
ನಾಳೆ ಜಂಟಿ ಅಧಿವೇಶನ ಹಿನ್ನಲೆ ಕಲಾಪ ನಡೆಯುವ ಸ್ಥಳ ಹಾಗೂ ಸಿದ್ದತೆ ಬಗ್ಗೆ ಸ್ಪೀಕರ್ ಪರಿಶೀಲನೆ ನಡೆಸಿದಾರೆ. ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಗೆ ಈ ವೇಳೆ  ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಸೇರಿದಂತೆ  ಹಲವು ಅಧಿಕಾರಿಗಳು ಸಾಥ್‌ ನೀಡಿದ್ರು.ರಾಜ್ಯಪಾಲರು ಆಗಮಿಸುವ ಹಿನ್ನಲೆ ರಾಜ್ಯಪಾಲರ ಸ್ವಾಗತದ ಸಿದ್ದತೆಯ ಬಗ್ಗೆಯೂ ಸಭಾಧ್ಯಕ್ಷ ಯು.ಟಿ ಖಾದರ್ ಪರಿಶೀಲನೆ ನಡೆಸಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ