ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಜನರು

ಶುಕ್ರವಾರ, 11 ನವೆಂಬರ್ 2022 (14:09 IST)
ಸಾರ್ವಜನಿಕ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.ಬೆಂಗಳೂರುನಗರ ,ಗ್ರಾಮಾಂತರ ,ಚಿಕ್ಕಬಳ್ಳಾಪುರ ,ಕೋಲಾರ ,ರಾಮನಗರ , ಭಾಗಳಿಂದ ಜನರು ಆಗಮಿಸುತ್ತಿದ್ದು, ಜನರು ಕರೆತರುವುದಕ್ಕೆ ಬೆಂಗಳೂರು ನಗರದಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೂ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಸುತ್ತಲಿನ ಜಿಲ್ಲೆಯ ಜನರನ್ನು ಆಯಾ ಜಿಲ್ಲಾ ಶಾಸಕರಿಗೆ,ಜಿಲ್ಲಾದ್ಯಕ್ಷರಿಗೆ ಸಿಎಂ ನೇತೃತ್ವ ವಹಿಸಿದ್ದಾರೆ.
 
ಅಧಿಕ ಸಂಖ್ಯೆಯಲ್ಲಿ ಜನ ಸೇರಿಸಲು ಸಿಎಂ ಬೊಮ್ಮಾಯಿ ಸೂಚನೆ ಕೊಟ್ಟಿದ್ದು.ವೇದಿಕೆಯಲ್ಲಿ ವಿವಿಧ ಕಲಾತಂಡಗಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.ನಾಡಪ್ರಭು ಕೆಂಪೇಗೌಡರ ಜೀವನಾಧರಿತ ನೃತ್ಯವನ್ನ ಕಲಾವಿದರು ಮಾಡುತ್ತಿದ್ದಾರೆ.ಪ್ರಧಾನಿ ಮೋದಿ ವೇದಿಕೆ ಗೆ ಆಗಮಿಸುವವರೆಗೂ ಕಲಾ ತಂಡಗಳು ವೈಭವದ ನೃತ್ಯ ಪ್ರದರ್ಶನ ಮಾಡಲಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ