ಶಶಿಕಲಾ ನಟರಾಜನ್ ಆಸೆಗೆ ಭಂಗ ತಂದ ಕಾರಾಗೃಹ ಇಲಾಖೆ

ಬುಧವಾರ, 4 ಅಕ್ಟೋಬರ್ 2017 (09:08 IST)
ಬೆಂಗಳೂರು: ಅಕ್ರಮ ಆಸ್ಥಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸುತ್ತಿರುವ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಪರೋಲ್ ಮೇಲೆ ಬಿಡುಗಡೆಯಾಗುವ ಆಸೆಗೆ ಕಾರಾಗೃಹ ಇಲಾಖೆ ತಣ್ಣೀರೆರಚಿದೆ.


 
ಶಶಿಕಲಾ ತಮ್ಮ ಪತಿ ನಟರಾಜನ್ ಅವರು ಅನಾರೋಗ್ಯಕ್ಕೆ ಒಳಗಾಗಿರುವುದರಿಂದ ಅವರನ್ನು ನೋಡಲು 15 ದಿನಗಳ ಕಾಲ ಪರೋಲ್ ಮೇಲೆ ಬಿಡುಗಡೆ ಮಾಡುವಂತೆ ಕಾರಾಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಆದರೆ ಈ ಅರ್ಜಿ ತಿರಸ್ಕೃತವಾಗಿದೆ. ಹೀಗಾಗಿ ಪತಿಯನ್ನು ಭೇಟಿಯಾಗುವ ನೆಪದಲ್ಲಿ ಕೆಲವು ದಿನಗಳ ಕಾಲ ಸ್ವತಂತ್ರವಾಗಿರಬಹುದೆಂದು ಲೆಕ್ಕಾಚಾರ ಹಾಕಿದ್ದ ಶಶಿಕಲಾ ಕನಸಿಗೆ ಭಂಗವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ