RCB vs PBKS Match: ಪಡಿಕ್ಕಲ್ ಸ್ಥಾನಕ್ಕೆ ಕನ್ನಡಿಗ ಮಯಾಂಕ್‌, ಕರೆತಂದ ಗುಟ್ಟು ಬಿಚ್ಚಿಟ್ಟ ಮೆಂಟರ್‌ ದಿನೇಶ್ ಕಾರ್ತಿಕ್

Sampriya

ಸೋಮವಾರ, 2 ಜೂನ್ 2025 (20:57 IST)
Photo Credit X
ಬೆಂಗಳೂರು (ಕರ್ನಾಟಕ): ಆರ್‌ಸಿಬಿ ಫ್ರಾಂಚೈಸಿಗೆ ಬ್ಯಾಟರ್ ಮಯಾಂಕ್ ಅಗರವಾಲ್ ಅವರು ವಾಪಾಸ್ಸಾದ ಬಗ್ಗೆ  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ಹೇಳಿಕೊಮಡಿದ್ದಾರೆ.

ರಾಜ್ಯದವರೇ ಆಗಿರುವ ಕಾರಣ ಹಾಗೂ ಬ್ಯಾಟ್‌ನೊಂದಿಗೆ ಪಂದ್ಯ ಗೆಲ್ಲುವ ಸಾಮರ್ಥ್ಯದ ಹಿನ್ನೆಲೆ ಅವರನ್ನು ಮತ್ತೇ ಕರೆತರಲಾಯಿತು.

ಆರ್‌ಸಿಬಿ ತಂಡದಲ್ಲಿ ಭರವಸೆ ಮೂಡಿಸಿದ್ದ  ಮೂರನೇ ಕ್ರಮಾಂಕದ ಬ್ಯಾಟರ್‌ ದೇವದತ್ ಪಡಿಕ್ಕಲ್ ಗಾಯದ ಕಾರಣದಿಂದ ಹೊರಗುಳಿದಿದ್ದು ದೊಡ್ಡ ಆಘಾತವನ್ನು ನೀಡಿತ್ತು.

ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅವರನ್ನು ಕರೆತರಲಾಯಿತು. ಪಡಿಕ್ಕಲ್ ಸ್ಥಾನಕ್ಕೆ ಮಯಾಂಕ್ ಅವರನ್ನು ಕರೆತಂದಿರುವ ಹಿಂದಿನ ಲೆಕ್ಕಚಾರವನ್ನು ಮೆಂಟರ್ ದಿನೇಶ್ ಕಾರ್ತಿಕ್ ಇದೀಗ ಬಿಚ್ಚಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ