ಈ ನಡುವೆ, ಮಾಜಿ ಓಪನರ್ ಆಕಾಶ್ ಚೋಪ್ರಾ ಅವರು ಸುರೇಶ್ ರೈನಾ ನಾಯಕತ್ವ ಕುರಿತು ಟೀಕಿಸಿದರು. ಐಪಿಎಲ್ 9 ಫೈನಲ್ ಪ್ರವೇಶಿಸುವ ಅತ್ಯುತ್ತಮ ಅವಕಾಶವನ್ನು ಲಯನ್ಸ್ ಕಳೆದುಕೊಂಡಿತು ಎಂದರು. ರೈನಾ ಬೌಲಿಂಗ್ ಬದಲಾವಣೆಗಳು ತಪ್ಪಾಗಿದ್ದವು ಎಂದು ಹೇಳಿದರು. ಲಯನ್ಸ್ಗೆ ಫೈನಲ್ ಪ್ರವೇಶದ ಹಾದಿ ಕಠಿಣವಾಗಿದೆ. ಇದೊಂದು ಉತ್ತಮ ಅವಕಾಶ ಕಳೆದುಕೊಂಡಿತು ಎಂದು ಚೋಪ್ರಾ ಹೇಳಿದರು.