ದಿನದಿಂದ ದಿನಕ್ಕೆ ಸೋಂಕು ಹೆಚ್ಚಳ; ಬೆಂಗಳೂರಿಗೆ ಕಂಟಕವಾದ ಪಾದರಾಯನಪುರ

ಶುಕ್ರವಾರ, 8 ಮೇ 2020 (10:58 IST)
ಬೆಂಗಳೂರು : ಕೊರೊನಾ ಸೋಂಕಿನಿಂದಾಗಿ ಪಾದರಾಯನಪುರ ಬೆಂಗಳೂರಿಗೆ ಕಂಟಕವಾಗಿದ್ದು, ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರ್ಯಾಂಡಮ್ ಟೆಸ್ಟ್ ಮಾಡಿಸಲು ಬಿಬಿಎಂಪಿ ನಿರ್ಧಾರ ಮಾಡಿದೆ.


ಮೊನ್ನೆ 46 ಮಂದಿಗೆ ರ್ಯಾಂಡಮ್ ಟೆಸ್ಟ್ ಮಾಡಿಸಿದ್ದು,  ರ್ಯಾಂಡಮ್ ಟೆಸ್ಟ್ ನಲ್ಲಿ ನಿನ್ನೆ 3 ಕೇಸ್ ಪತ್ತೆಯಾಗಿದೆ. ಹಾಗೇ ರ್ಯಾಂಡಮ್ ಟೆಸ್ಟ್ ನಲ್ಲಿ ಪಾದರಾಯನಪುರದ ನಡೆದ ಪ್ರಕರಣದ ಪುಂಡನ ಪತ್ನಿಗೆ ಕೂಡ ಸೋಂಕು ಪತ್ತೆಯಾಗಿದೆ.  ಪುಂಡನಿಗೆ ನೆಗೆಟಿವ್ ಬಂದಿದ್ದು, ಆದರೆ ಪತ್ನಿಗೆ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ