ಅಯೋಧ್ಯೆ ಬಾಬರಿ ಮಸೀದಿ ಮರೆಯೋಕೆ ಸಾಧ್ಯವಿಲ್ಲ ಎಂದ ಓವೈಸಿ

ಮಂಗಳವಾರ, 28 ಜುಲೈ 2020 (19:27 IST)
ಅಯೋಧ್ಯೆಯಲ್ಲಿ  ಶ್ರೀ ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಭೂಮಿ ಪೂಜೆಗೆ ಆ. 5 ರಂದು ಮುಹೂರ್ತ ಫಿಕ್ಸ್ ಮಾಡಲಾಗಿದೆ.

ಭೂಮಿ ಪೂಜೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವುದಕ್ಕೆ ಹೈದ್ರಾಬಾದ್ ಸಂಸದ ಅಸಾದುದ್ದೀನ್ ವಿರೋಧ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ನಿಯಮ ಮೀರಿ ಪ್ರಧಾನಿ ಭೂಮಿ ಪೂಜೆ ಪಾಲ್ಗೊಳ್ಳಬಾರದು ಎಂದಿರುವ ಓವೈಸಿ, ಬಾಬರಿ ಮಸೀದಿ ಅಯೋಧ್ಯೆಯಲ್ಲಿ 400 ವರ್ಷಗಳಿಂದ ಇತ್ತು. ಅದನ್ನು ಮರೆಯೋಕೆ ಆಗೋದಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.  

Asaduddin Owaisi
@asadowaisi

Attending Bhumi Pujan in official capacity will be a violation of @PMOIndia‘s constitutional oath. Secularism is part of the Basic Structure of Constitution We can’t forget that for over 400 years Babri stood in Ayodhya & it was demolished by a criminal mob in 1992


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ